ಬ್ರೇಕ್‌ಗೆ ರಜೆ, ವೇಗಕ್ಕೆ ಡ್ಯೂಟಿ: ಮಹಾಸತಿ ಸರ್ಕಲ್‌ನಲ್ಲಿ ಕಾರು–ಬೈಕ್ ಡಿಕ್ಕಿ!

ಶಿರಸಿ: ನಗರದ ಮಹಾಸತಿ ಸರ್ಕಲ್ ಸಮೀಪ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಯುವಕ ಗಾಯಗೊಂಡಿದ್ದಾನೆ.ಚಿಪಗಿ ಗ್ರಾಮದ ಮೇಲಿನ ಎಸಳೆಯ ಗುಡದಯ್ಯ ಬೀರಪ್ಪ…

Read More
ಮಕ್ಕಳ ಭವಿಷ್ಯ ‘ಮೇಲಕ್ಕೆ’ ಎತ್ತಲು ಹಂಚಿನ ಮೇಲ್ಛಾವಣಿ ಹತ್ತಿಸಿದ  ಶಿಕ್ಷಕರು !?????

ಶಿರಸಿ: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 3ರಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಾಳಿಗೆ ತೂರಿ, ಅವರಿಂದ ಅಪಾಯಕಾರಿ ಮೇಲ್ಛಾವಣಿ ಸ್ವಚ್ಛಗೊಳಿಸಿರುವ ಕೆಲಸ ಮಾಡಿಸಿದ ಬಗ್ಗೆ ಗಂಭೀರ…

Read More
ನೇಪಾಳದ ದುರಂತ ನೀಡುವ ಎಚ್ಚರಿಕೆ: ಬೇಡ್ತಿ–ವರದಾ, ಅಘನಾಶಿನಿ–ವೇದಾವತಿ ನದಿ ಜೋಡಣೆ ಆದರೆ?

ಪ್ರಕೃತಿ ತನ್ನದೇ ನಿಯಮದಲ್ಲಿ ನಡೆಯುತ್ತದೆ; ಮಾನವ ನಿರ್ಮಿತ ಜಲವ್ಯವಸ್ಥೆಗಳು ಆ ನಿಯಮಗಳನ್ನು ಬದಲಿಸಿದಾಗ ಅಪಾಯದ ಲೆಕ್ಕಾಚಾರವನ್ನೂ ಬದಲಿಸಬೇಕಾಗುತ್ತದೆ.ನೇಪಾಳದಲ್ಲಿ ಸಂಭವಿಸಿದ ಇತ್ತೀಚಿನ ಭೀಕರ ಪ್ರಕೃತಿ ವಿಕೋಪ ಮತ್ತೊಮ್ಮೆ ಒಂದು…

Read More
ವಜ್ರಳ್ಳಿಯಲ್ಲಿ ಯಶಸ್ವಿಯಾದ ಉಚಿತ ಕಣ್ಣಿನ ತಪಾಸಣಾ ಶಿಬಿರ..

ಯಲ್ಲಾಪುರ: ಪಂಚೇಂದ್ರಿಯಗಳಲ್ಲಿ ಕಣ್ಣು ಬಹುಮುಖ್ಯವಾದ ಅಂಗ. ಜನರು ತಮ್ಮ ಆರೋಗ್ಯದ ಬಗೆಗೆ ಕಾಳಜಿವಹಿಸಬೇಕು. ಎಂದು ಕೈಗಾ ಅಣುಸ್ಥಾವರದಸಿಎಸ್ ಆರ್ ಸಮಿತಿಯ ಅಧ್ಯಕ್ಷ ಎಸ್ ಜೆ ಟಿ ಸ್ವಾಮಿ…

Read More
ಸರ್ಕಾರ ರೂಪಿಸುವ ಯೋಜನೆಗಳು ಕೇವಲ ಕಾಗದದಲ್ಲಿ ಉಳಿಯದೆ, ಅದರ ಸೌಲಭ್ಯ ಕೊನೆಯ ಹಳ್ಳಿಯಲ್ಲಿರುವ ಅರ್ಹ ವ್ಯಕ್ತಿಗೂ ತಲುಪಬೇಕು : ಭೀಮಣ್ಣ ..!!!

ಶಿರಸಿ: ವಿವಿಧ ಇಲಾಖೆಯಲ್ಲಿ ನೌಕರರ ಕೊರತೆ ಇದ್ದರೂ ಅದನ್ನು ಬದಿಗೊತ್ತಿ, ಸರ್ಕಾರಿ ಕೆಲಸವನ್ನು ದೇವರ ಕೆಲಸವೆಂದು ಪರಿಗಣಿಸಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವುದು ಅಭಿನಂದನೀಯ ಎಂದು ಶಾಸಕ ಭೀಮಣ್ಣ…

Read More
ಹಸು-ಕರು ಕಳ್ಳತನಕ್ಕೆ ಕಾರು ತಂದ ‘ಬುದ್ಧಿವಂತರು’: ಶಿರಸಿ ಪೊಲೀಸರ ಅತಿಥಿಯಾದ ಶಿವಮೊಗ್ಗದ ಗ್ಯಾಂಗ್!

ಶಿರಸಿ: ತಾಲೂಕಿನ ಹುಲೇಕಲ್‌ನಲ್ಲಿ ಆಕಳು ಹಾಗೂ ಕರುಗಳನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ಜಿಲ್ಲಾ ದನ ಕಳ್ಳರ ಗ್ಯಾಂಗ್‌ನ ಮೂವರು ಆರೋಪಿಗಳನ್ನು ಶಿರಸಿ ಗ್ರಾಮೀಣ ಪೊಲೀಸರು…

Read More
ಕೌರಿಗದ್ದೆಯ ಮಣ್ಣಿನ ಮಗ ಸತೀಶನ ಸಾಧನೆ: ವಿಘ್ನೇಶ್ವರ ಭಟ್-ಸುಶಿಲಾ ದಂಪತಿಯ ಶ್ರಮ ಸಾರ್ಥಕ; ಪ್ರಥಮ ಯತ್ನದಲ್ಲೇ ಸಿಎ ಪಾಸ್ !!!!!!

ಯಲ್ಲಾಪುರ: ತಾಲೂಕಿನ ಇಡಗುಂದಿ ಸಮೀಪದ ಕೌರಿಗದ್ದೆಯ ಪ್ರತಿಭೆ ಸತೀಶ ಭಟ್ ಕೌರಿಗದ್ದೆ ಅವರು ದೇಶದ ಅತ್ಯಂತ ಕಠಿಣ ಹಾಗೂ ಪ್ರತಿಷ್ಠಿತ ಪರೀಕ್ಷೆಗಳಲ್ಲೊಂದಾದ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆಯಲ್ಲಿ…

Read More
ಅಕ್ರಮವಾಗಿ ಸಾಗಿಸುತ್ತಿದ್ದ 473 ಚೀಲ ಪಡಿತರ ಅಕ್ಕಿ ವಶ

ಶಿರಸಿ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ ವೇಳೆ ಕಂದಾಯ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ, 473 ಚೀಲ ಅಕ್ಕಿ ಹಾಗೂ ಲಾರಿಯನ್ನು ವಶಪಡಿಸಿಕೊಂಡ…

Read More