Uncategorized ಬಿಡದಿ TownShip ವಿವಾದ: ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಕ್ರೋಶ ಬೆಂಗಳೂರು: ಬಿಡದಿ ಟೌನ್ ಶಿಪ್ ಯೋಜನೆಗೆ ಸಂಬಂಧಿಸಿದಂತೆ ಎದ್ದಿರುವ ಪರ-ವಿರೋಧದ ಚರ್ಚೆಗಳು ಹಾಗೂ ರಾಜಕೀಯ ವಾಕ್ಸಮರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್… devarajnaik0@gmail.comJuly 15, 2026
Uncategorized ‘Gym Jihad’ ಆರೋಪಕ್ಕೆ ಬಿಗ್ ಟ್ವಿಸ್ಟ್; ಇದು ಬ್ಲ್ಯಾಕ್ಮೇಲ್ ಮತ್ತು ಹನಿಟ್ರ್ಯಾಪ್ ಎಂದ ಇಸ್ಮಾಯಿಲ್ ತಾಯಿ! ದಾವಣಗೆರೆಯಲ್ಲಿ ತೀವ್ರ ಸಂಚಲನ ಮೂಡಿಸಿರುವ ‘ಜಿಮ್ ಜಿಹಾದ್’ ಆರೋಪ ಪ್ರಕರಣಕ್ಕೆ ಇದೀಗ ದೊಡ್ಡ ತಿರುವು ಸಿಕ್ಕಿದೆ. ಈ ಪ್ರಕರಣವು ಜಿಹಾದ್… devarajnaik0@gmail.comJuly 15, 2026
Uncategorized AD ಶೂಟ್ನಲ್ಲಿ ಬ್ಯುಸಿಯಾದ ಮೇಘನಾ ರಾಜ್: ‘BTS’ ವಿಡಿಯೋ ಹಂಚಿಕೊಂಡ ತಂಡ! ಬೆಂಗಳೂರು: ಪ್ರಸಿದ್ಧ ನಟಿ ಮೇಘನಾ ರಾಜ್ ಅವರ ಅಭಿನಯದ ಹೊಸ ಚಿನ್ನದ ಆಭರಣ ಮಾರ್ಕೆಟಿಂಗ್ ಅಭಿಯಾನದ ಶೂಟಿಂಗ್ನ ‘ಬಿಹೈಂಡ್ ದಿ… devarajnaik0@gmail.comJuly 15, 2026
Uncategorized Temple Reels | ದೇವಸ್ಥಾನದ ಆವರಣದಲ್ಲೇ ರೀಲ್ಸ್; ಎತ್ತ ಸಾಗುತ್ತಿದೆ ಸಮಾಜ!? ಆಧುನಿಕ ಸಾಮಾಜಿಕ ಜಾಲತಾಣಗಳ ಟ್ರೆಂಡ್ ಹಾಗೂ ಧಾರ್ಮಿಕ ಕೇಂದ್ರಗಳ ಪಾವಿತ್ರ್ಯತೆಯ ನಡುವಿನ ಸಂಘರ್ಷ ಮತ್ತೆ ಮುನ್ನೆಲೆಗೆ ಬಂದಿದೆ. ಹಿಂದೂ ದೇವಸ್ಥಾನವೊಂದರ… devarajnaik0@gmail.comJuly 15, 2026
Uncategorized Bengaluru ನಗರಾಭಿವೃದ್ಧಿ ಸಚಿವರು ಗಮನಿಸಬೇಕಾದ ಸುದ್ದಿ: ಪಾಲಿಕೆಯಲ್ಲಿ Non-KAS ಅಧಿಕಾರಿ ಪಲ್ಲವಿ ದರ್ಬಾರ್! ಬೆಂಗಳೂರು ನಗರಾಭಿವೃದ್ಧಿ ಸಚಿವರು ಹಾಗೂ ಉನ್ನತ ಅಧಿಕಾರಿಗಳು ಕಡ್ಡಾಯವಾಗಿ ಗಮನಿಸಬೇಕಾದ ಆಡಳಿತಾತ್ಮಕ ಕರ್ಮಕಾಂಡವೊಂದು ಇದೀಗ ಬಯಲಾಗಿದೆ. ಪಾಲಿಕೆಯಲ್ಲಿ (GBA) ನಾನ್-ಕೆಎಎಸ್… devarajnaik0@gmail.comJuly 15, 2026
Uncategorized ಬಂಡಿದಾರಿಗಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ; TT ವಾಹನ ಹಾಯಿಸಿ ಕೊ*ಲೆ ಯತ್ನ, 5 ಮಂದಿ ವಶಕ್ಕೆ! ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ಬಂಡಿದಾರಿ (ಗಾಡಿ ದಾರಿ) ವಿಚಾರವಾಗಿ ಎರಡು ಕುಟುಂಬಗಳ ನಡುವೆ ಭೀಕರ ಮಾರಾಮಾರಿ… devarajnaik0@gmail.comJuly 15, 2026
Uncategorized Deadly Accident | ಹೊಸ ಬುಲೆಟ್ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಯ ದಾರುಣ ಸಾ*ವು! ಚಿಕ್ಕಮಗಳೂರು ನಗರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹೊಸ ಬುಲೆಟ್ ಬೈಕಿನಲ್ಲಿ ತೆರಳುತ್ತಿದ್ದ 19 ವರ್ಷದ ಯುವಕನೊಬ್ಬ ದಾರುಣವಾಗಿ ಸಾ*ವನ್ನಪ್ಪಿರುವ… devarajnaik0@gmail.comJuly 15, 2026
Uncategorized Tumkur | ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಮಾಲೀಕ! ತುಮಕೂರು ಜಿಲ್ಲೆಯ ಶಿರಾ ನಗರದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಶಿರಾ ನಗರದ… devarajnaik0@gmail.comJuly 15, 2026
State ದೈತ್ಯ ರಿಯಲ್ ಎಸ್ಟೇಟ್ ಕಂಪನಿ ‘Square Yards’ಗೆ ಐಟಿ ಶಾಕ್: ದೇಶಾದ್ಯಂತ ಅಧಿಕಾರಿಗಳಿಂದ ಏಕಕಾಲಕ್ಕೆ ಭರ್ಜರಿ ದಾಳಿ! ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ವಹಿವಾಟು ನಡೆಸುತ್ತಿರುವ ದೈತ್ಯ ರಿಯಲ್ ಎಸ್ಟೇಟ್ ಕಂಪನಿ ‘ಸ್ಕ್ವೇರ್ ಯಾರ್ಡ್ಸ್’ (Square Yards)… devarajnaik0@gmail.comJuly 15, 2026
Uncategorized Anganwadi ಕೇಂದ್ರದಲ್ಲಿ ಆಟಿಕೆಗಳ ನಡುವೆ ಅವಿತಿದ್ದ ಹಾವು ಕಡಿತ; 4 ವರ್ಷದ ಬಾಲಕಿ ತೀವ್ರ ಅಸ್ವಸ್ಥ! ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸೌತಡ್ಕ ಅಂಗನವಾಡಿ ಕೇಂದ್ರದಲ್ಲಿ ಅತ್ಯಂತ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮಕ್ಕಳ ಆಟಿಕೆಗಳ ನಡುವೆ… devarajnaik0@gmail.comJuly 15, 2026