ಹಸು-ಕರು ಕಳ್ಳತನಕ್ಕೆ ಕಾರು ತಂದ ‘ಬುದ್ಧಿವಂತರು’: ಶಿರಸಿ ಪೊಲೀಸರ ಅತಿಥಿಯಾದ ಶಿವಮೊಗ್ಗದ ಗ್ಯಾಂಗ್!

ಶಿರಸಿ: ತಾಲೂಕಿನ ಹುಲೇಕಲ್‌ನಲ್ಲಿ ಆಕಳು ಹಾಗೂ ಕರುಗಳನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ಜಿಲ್ಲಾ ದನ ಕಳ್ಳರ ಗ್ಯಾಂಗ್‌ನ ಮೂವರು ಆರೋಪಿಗಳನ್ನು ಶಿರಸಿ ಗ್ರಾಮೀಣ ಪೊಲೀಸರು…

Read More
ಕೌರಿಗದ್ದೆಯ ಮಣ್ಣಿನ ಮಗ ಸತೀಶನ ಸಾಧನೆ: ವಿಘ್ನೇಶ್ವರ ಭಟ್-ಸುಶಿಲಾ ದಂಪತಿಯ ಶ್ರಮ ಸಾರ್ಥಕ; ಪ್ರಥಮ ಯತ್ನದಲ್ಲೇ ಸಿಎ ಪಾಸ್ !!!!!!

ಯಲ್ಲಾಪುರ: ತಾಲೂಕಿನ ಇಡಗುಂದಿ ಸಮೀಪದ ಕೌರಿಗದ್ದೆಯ ಪ್ರತಿಭೆ ಸತೀಶ ಭಟ್ ಕೌರಿಗದ್ದೆ ಅವರು ದೇಶದ ಅತ್ಯಂತ ಕಠಿಣ ಹಾಗೂ ಪ್ರತಿಷ್ಠಿತ ಪರೀಕ್ಷೆಗಳಲ್ಲೊಂದಾದ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆಯಲ್ಲಿ…

Read More
ಅಕ್ರಮವಾಗಿ ಸಾಗಿಸುತ್ತಿದ್ದ 473 ಚೀಲ ಪಡಿತರ ಅಕ್ಕಿ ವಶ

ಶಿರಸಿ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ ವೇಳೆ ಕಂದಾಯ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ, 473 ಚೀಲ ಅಕ್ಕಿ ಹಾಗೂ ಲಾರಿಯನ್ನು ವಶಪಡಿಸಿಕೊಂಡ…

Read More
ರಾಮಕೃಷ್ಣ-ಈಶ್ವರ ರ ಒಂದು ನಾಯಕತ್ವ… ಒಂದು ನಿಷ್ಠೆ… ಒಂದು ಅಪೂರ್ವ ಬಂಧ: ಓದಿ ಈ ವರದಿ

ಕೆಲವು ಸಂಬಂಧಗಳಿಗೆ ಹೆಸರಿಡಲಾಗದು.ಕೆಲವು ನಿಷ್ಠೆಗಳಿಗೆ ಅಳತೆ ಹಾಕಲಾಗದು.ಕೆಲವು ಬದುಕುಗಳು ಇತಿಹಾಸದ ಪುಟಗಳಲ್ಲಿ ದಾಖಲಾಗದಿದ್ದರೂ, ಇತಿಹಾಸ ಕಟ್ಟಿದವರ ಹೆಜ್ಜೆ ಗುರುತುಗಳ ಜೊತೆ ಬೆರೆತು ಹೋಗಿರುತ್ತವೆ.ರಾಮಕೃಷ್ಣ ಹೆಗಡೆ-ಈಶ್ವರ ಹೆಗಡೆ ಎಂಬುದು…

Read More
ಯಲ್ಲಾಪುರದ ಸಾಮಾಜಿಕ ಕಾರ್ಯಕರ್ತ ಬಾಲು ನಾಯಕ್ ಸಹೋದರನ ಮೇಲೆ ಗುಂಡಿನ ದಾಳಿ

ಪಣಜಿ: ಗೋವಾದ ಪ್ರಸಿದ್ಧ ‘ಕ್ಯಾಸಿನ ಪ್ರೈಡ್’ ಮತ್ತು ‘ಮೆಜೆಸ್ಟಿಕ್’ ಗ್ರೂಪ್ ಸಂಸ್ಥೆಗಳ ನಿರ್ದೇಶಕ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶ್ರೀನಿವಾಸ್ ನಾಯಕ್ ಅವರ ಮೇಲೆ…

Read More
ಬೇಡ್ತಿ, ಅಘನಾಶಿನಿ, ಗಂಗಾವಳಿ ನದಿ ಜೋಡಣೆ ಯೋಜನೆಯ ಡಿಪಿಆರ್ ನಿಲ್ಲಿಸಿ, ಸರ್ವೆ ಟೆಂಡರ್ ರದ್ದುಗೊಳಿಸಲು ಆಗ್ರಹಿಸಿ, ಕಾರವಾರ ಚಲೋ

ಶಿರಸಿ: ಮಲೆನಾಡು, ಕರಾವಳಿ ಪರಸರ, ಮೀನುಗಾರರು ಹಾಗೂ ರೈತರ ಬದುಕಿಗೆ ಮಾರಕವಾದ ಬೇಡ್ತಿ, ಅಘನಾಶಿನಿ, ಗಂಗಾವಳಿ ನದಿ ಜೋಡಣೆ ಯೋಜನೆಯ ಡಿಪಿಆರ್ ನಿಲ್ಲಿಸಿ, ಸರ್ವೆ ಟೆಂಡರ್ ರದ್ದುಗೊಳಿಸಲು…

Read More
ಪ್ಯಾಲೆಸ್ಟೀನ್ ಧ್ವಜ ಹಾರಿಸಿದ ಘಟನೆ ಖಂಡನೀಯ: ದರ್ಶನ್ ಹೆಗಡೆ

ಶಿರಸಿ: ಅಂಕೋಲದಲ್ಲಿ ಸಮುದಾಯದ ಕಾರ್ಯಕ್ರಮದ ಸಂದರ್ಭದಲ್ಲಿ ಪ್ಯಾಲೆಸ್ಟೀನ್ ಧ್ವಜ ಹಾರಿಸಿರುವ ಘಟನೆ ಖಂಡನೀಯವಾಗಿದ್ದು, ಈ ಕೃತ್ಯದ ಹಿಂದೆ ಯಾರದ್ದಾದರೂ ಕುಮ್ಮಕ್ಕು ಇದೆಯೇ ಎಂಬ ಕುರಿತು ಸಮಗ್ರ ತನಿಖೆ…

Read More
ರಕ್ಷಾಬಂಧನ: ಯುದ್ಧದ ನಡುವೆ ಅರಳಿದ ಅಣ್ಣ–ತಂಗಿಯ ಬಂಧ

ಡಾ. ರವಿಕಿರಣ ಪಟವರ್ಧನಪಟವರ್ಧನ ಆಯುರ್ವೇದಶಿರಸಿ – 581401 ರಾಖಿ ಪೂರ್ಣಿಮೆ ಎಂದರೆ ಕೇವಲ ಕೈಗೆ ದಾರ ಕಟ್ಟುವ ಆಚರಣೆಯಲ್ಲ. ಅದು ರಕ್ಷಣೆ, ಗೌರವ, ವಿಶ್ವಾಸ ಮತ್ತು ಸಹೋದರತ್ವದ…

Read More
ಪ್ರಗತಿ ವಿದ್ಯಾಲಯ ಭರತನಹಳ್ಳಿ ಕ್ರೀಡಾಪಟುಗಳ ಭರ್ಜರಿ ಜಯಭೇರಿ: ವಲಯ ಮಟ್ಟದ ಕ್ರೀಡಾಕೂಟದಲ್ಲಿ ಇವರದೇ ಮೇಲುಗೈ!

ಯಲ್ಲಾಪುರ : ತಾಲೂಕಿನ ಭರತನಹಳ್ಳಿ ವ್ಯಾಪ್ತಿಯ ಪ್ರಗತಿ ವಿದ್ಯಾಲಯ ಭರತನಹಳ್ಳಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಮಂಚಿಕೆರೆ ವಲಯ ಮಟ್ಟದ 17 ವರ್ಷ ವಯೋಮಿತಿಯ ಒಳಗಿನ ಕ್ರೀಡಾಕೂಟದಲ್ಲಿ…

Read More
ಯಲ್ಲಾಪುರ  ಕಚೇರಿಯಲ್ಲಿ ಹೈವೋಲ್ಟೇಜ್ ಕ್ಲಾಸ್: ಕಾರ್ಯಕರ್ತರಿಗೆ ಹೆಬ್ಬಾರ್, ವಿವೇಕ್ ಜೋಡಿ ಕೊಟ್ಟ ‘ಟಾನಿಕ್’ ಏನು?

ಯಲ್ಲಾಪುರ: ಭಾರತ್ ಜೋಡೋ ಯುವ ಸಂಘದ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಸಂಘಟಿಸಿ, ಗ್ರಾಮ ಮಟ್ಟದಿಂದಲೇ ಪಕ್ಷವನ್ನು ಪರಿಣಾಮಕಾರಿಯಾಗಿ ಕಟ್ಟುವ ಅಗತ್ಯವಿದೆ ಎಂದು ಶಾಸಕರಾದ ಶಿವರಾಮ ಹೆಬ್ಬಾರ್…

Read More